7 rupees

News @ your fingertips

Blog

ನೀಟ್ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ದೆಹಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗಕ್ಕೆ ಮಾಡಲಾಗಿದೆ. ಇದಕ್ಕೆ ಗೃಹ ಸಚಿವ ಅಮಿತ್...

ಮುಂದಿನ 24 ಗಂಟೆಗಳಲ್ಲಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಒಡಿಶಾದ ಕೆಲವು ಭಾಗಗಳಿಗೆ ಭಾರತೀಯ ಹವಾಮಾನ...

  ಕರ್ಣಾಟಕ 2026ರ ಜೂನ್ ತ್ರೈವಾಸಿಕದಲ್ಲಿ ಬ್ಯಾಂಕ್ 418.95 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2025ರ ಜೂನ್ 30ಕ್ಕೆ ಕೊನೆಗೊಂಡ ತ್ರೈವಾಸಿಕದ 292.40 ಕೋಟಿ ರೂ.ಗಳಿಗೆ ಹೋಲಿಸಿದರೆ,...

1 min read

ಭಾರತೀಯ ವಿತ್ತೀಯ ರಂಗದ ಪ್ರಮುಖ ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರಾ ಬ್ಯಾಂಕ್‌ಲಿಮಿಟೆಡ್ ಮಂಗಳವಾರ ಮಹತ್ವದ ಬೆಳವಣಿಗೆಯಲ್ಲಿ ಬಹುರಾಷ್ಟ್ರೀಯ ಡಾಯ್ಚ ಬ್ಯಾಂಕ್‌ನ ಭಾರತದ ಚಿಲ್ಲರೆ ಬ್ಯಾಂಕಿಂಗ್ ಮತ್ತು ಸಂಪತ್ತು...

ನಿರ್ಬಂಧ ತೆಗೆದು ಹಾಕಿದ ಕೇಂದ್ರ ಸರಕಾರ ಜುಲೈ 1 (ಬುಧವಾರ) ರಿಂದ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮೇಲಿನ ನಿರ್ಬಂಧಗಳನ್ನು ತೆಗೆದು ಹಾಕಲು ಕೇಂದ್ರ ಸರಕಾರ ನಿರ್ಧರಿಸಿದೆ.ಪಶ್ಚಿಮ...

ಬುಧವಾರ ಸಂಭವಿಸಿದ ಅವಳಿ ಭೂಕಂಪದ ಬಳಿಕ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮತ್ತು ನೆರೆಯ ಕರಾವಳಿ ರಾಜ್ಯವಾದ ಲಾ ಗುವೈರಾದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ.ಬುಧವಾರದ ಭೂಕಂಪ...

 ಯೆಸ್ ಬ್ಯಾಂಕ್ ಈಕ್ವಿಟಿ ಮತ್ತು ಸಾಲ ವಿತರಣೆ ಮೂಲಕ 160 ಶತಕೋಟಿ ರೂಪಾಯಿಗಳನ್ನು (1.69 ಶತಕೋಟಿ) ಸಂಗ್ರಹಿಸಲು ನಿರ್ಧರಿಸಿದೆ.ಬ್ಯಾಂಕಿನ ಅಡಳಿತ ಮಂಡಳಿ 75 ಶತಕೋಟಿ ರೂಪಾಯಿಗಳವರೆಗಿನ ಈಕ್ವಿಟಿ...

ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ ಉಬರ್‌ನ ವ್ಯವಹಾರವನ್ನು ಮುನ್ನಡೆಸಿದ್ದ ಪ್ರಭ್ಜೀತ್ ಸಿಂಗ್ ರಾಜೀನಾಮೆ ನೀಡಿದ್ದಾರೆ.ಉಬರ್‌ನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಈಗ ಪದ...

ಕಂಪನಿ ನಿಧಿಗಳ ದುರುಪಯೋಗಕ್ಕೆ ಸಂಬಂಧಿತ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಮತ್ತು ಅವರ ವ್ಯವಹಾರ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಕಂಪನಿಗಳು ಸಲ್ಲಿಸಿದ ಇತ್ಯರ್ಥ ಅರ್ಜಿಗಳನ್ನು ಸೆಬಿ ತಿರಸ್ಕರಿಸಿದೆ.ಈ...

1 min read

ಅಮೆರಿಕ-ಇರಾನ್ ನಡುವಿನ ಯುದ್ದ ವಿರಾಮ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯನ್ನು ತಿಳಿಸುವ ಸಾಧ್ಯಗಳಿದ್ದು , ಮರಳಿ ಶಾಂತಿ ನಲೆಸುವ ಭರವಸೆಯ ಕಾರಣ ಭಾರತದ ಆರ್ಥಿಕತೆಯು ಶೇ 6.5...