7 rupees

News @ your fingertips

Blog

ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ ಉಬರ್‌ನ ವ್ಯವಹಾರವನ್ನು ಮುನ್ನಡೆಸಿದ್ದ ಪ್ರಭ್ಜೀತ್ ಸಿಂಗ್ ರಾಜೀನಾಮೆ ನೀಡಿದ್ದಾರೆ.ಉಬರ್‌ನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಈಗ ಪದ...

ಕಂಪನಿ ನಿಧಿಗಳ ದುರುಪಯೋಗಕ್ಕೆ ಸಂಬಂಧಿತ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಮತ್ತು ಅವರ ವ್ಯವಹಾರ ಗುಂಪಿನೊಂದಿಗೆ ಸಂಪರ್ಕ ಹೊಂದಿದ ಕಂಪನಿಗಳು ಸಲ್ಲಿಸಿದ ಇತ್ಯರ್ಥ ಅರ್ಜಿಗಳನ್ನು ಸೆಬಿ ತಿರಸ್ಕರಿಸಿದೆ.ಈ...

1 min read

ಅಮೆರಿಕ-ಇರಾನ್ ನಡುವಿನ ಯುದ್ದ ವಿರಾಮ ಒಪ್ಪಂದವು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯನ್ನು ತಿಳಿಸುವ ಸಾಧ್ಯಗಳಿದ್ದು , ಮರಳಿ ಶಾಂತಿ ನಲೆಸುವ ಭರವಸೆಯ ಕಾರಣ ಭಾರತದ ಆರ್ಥಿಕತೆಯು ಶೇ 6.5...

ಬುಧವಾರ ಸಂಭವಿಸಿದ ವೆನಿಜುವೆಲಾ ಭೂಕಂಪದಲ್ಲಿನ ಹಾನಿ ಪ್ರಮಾಣ ಹೆಚ್ಚುತ್ತಿದ್ದು , ಪರಿಹಾರ ಕಾರ್ಯಕ್ಕೆ ವಿಶ್ವದಾದ್ಯಂತದಿಂದ ನೆರವು ಕೂಡಾ ಹರಿದು ಬರುತ್ತಿದೆ.ಈಗ ಸಾವಿನ ಸಂಖ್ಯೆ 235ಕ್ಕೆ ತಲುಪಿದೆ. ಸುಮಾರು...

ಅಯೋಧ್ಯ ರಾಮಮಂದಿರ ದೇಣಿಗೆ ಕಳ್ಳತನ ಆರೋಪದ ತನಿಖೆ ನಡೆಯುತ್ತಿರುವ ಹೊತ್ತಲ್ಲೇ ರಾಮ ಮಂದಿರ ಟ್ರಸ್ಟ್‌ನ ಮುಖ್ಯಸ್ಥ ಚಂತ್ ರಾಯ್ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.ದೇಣಿಗೆ ಕಳ್ಳತನ ಆರೋಪದ ತನಿಖೆ...

ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರಿಗೆ ಅನಿಲ ಪೂರೈಕೆಯ ಮೇಲೆ ಹೇರಲಾಗಿದ್ದ ಎಲ್ಲಾ ವಲಯ ನಿರ್ಬಂಧಗಳನ್ನು ಕೇಂದ್ರ ಸರಕಾರ ತೆಗೆದುಹಾಕಿದೆ.ಯುದ್ದ ಬಿಕ್ಕಟ್ಟಿನ ಮೊದಲಿನ ದಿನಗಳಲ್ಲಿ ಇದ್ದ ಪೂರೈಕೆ ವ್ಯವಸ್ಥೆ...

1 min read

ಖಾಸಗಿ ಇಕ್ವಿಟಿ ಸಂಸ್ಥೆ ಬೈನ್ ಕ್ಯಾಪಿಟಲ್ ಎಮ್ಕ್ಯೂರ್ ಫಾರ್ಮಾದಲ್ಲಿನ ತನ್ನ ಶೇಕಡಾ 1 ರಷ್ಟು ಪಾಲನ್ನು ಮಾರಾಟ ಮಾಡಿದೆ.ಈ ಪಾಲನ್ನು ಎಚ್‌ಡಿಎಫ್‌ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಶುರೆನ್ಸ್ಸ್, ಆಕ್ಸಿಸ್...

ವೆನೆಜುವೆಲಾದಲ್ಲಿ ಬುಧವಾರ ಎರಡು ಪ್ರಬಲ ಭೂಕಂಪಗಳು ಸಂಭವಿಸಿದ್ದು , ಸಾಕಷ್ಟು ಸಾವು ಹಾನಿ ಸಂಭವಿಸಿದೆ. ಕಂಪನದ ಭೀಕರತೆಗೆ ಕಟ್ಟಡಗಳು ಕುಸಿದು ಬಿದ್ದಿದ್ದು , ನಿವಾಸಿಗಳು ಭಯಭೀತರಾಗಿ ಬೀದಿಗಳಿಗೆ...

1 min read

ಜಗತ್ತಿನ ಮೊದಲ ‘ಟ್ರಿಲಿಯನೇರ್ ’ ಸ್ಥಾನಮಾನ ಗಳಿಸಿದ ಟೆಸ್ಲಾದ ಮುಖ್ಯಸ್ಥ ಎಲನ್ ಮಸ್ಕ್ ಕಲವೇ ದಿನಗಳಲ್ಲಿ ತನ್ನ ಸ್ಥಾನ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.ಅಮೆರಿಕ ಮಾರುಕಟ್ಟೆಯಲ್ಲಿ ಎಲನ್ ಮಸ್ಕ್...

1 min read

ಮಣಿಪಾಲ್ ಅಕಾಡೆಮಿ ಆ್ ಹೈಯರ್ ಎಜುಕೇಶನ್ (ಮಾಹೆ), ಪರಿಗಣಿತ ವಿಶ್ವವಿದ್ಯಾಲಯ ಮಾನ್ಯವಾಗಿರುವ ಈ ಉನ್ನತ ಸಂಸ್ಥೆ. ಅದು ಪ್ರತಿಷ್ಠಿತ ಟೈಮ್ಸ್ ಹೈಯರ್ ಎಜುಕೇಶನ್ ಇಂಪ್ಯಾಕ್ಟ್ ರ‌್ಯಾಂಕಿಂಗ್ಸ್2026 ರಲ್ಲಿ...